Viveka Vani

Talk by Swami Mahamedhanandaji on How to develop willpower


ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 27-02-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಹಾಮೇಧಾನಂದಜಿ (ಸಂಪಾದಕರು, ವೇದಾಂತ ಕೇಸರಿ ಮಾಸ ಪತ್ರಿಕೆ, ರಾಮಕೃಷ್ಣ ಮಠ, ಚೆನ್ನೈ) ಇವರು 'ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ?' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Categories: #Philosophy

Watch the full series - Viveka Vani