Simplicity

ರಾಮಕೃಷ್ಣ ಮಿಷನ್ ಸ್ಥಾಪನೆ ಆದದ್ದು ಏಕೆ? ಹೇಗೆ?-ಸ್ವಾಮಿ ಜ್ಞಾನಸುಧಾನಂದಜಿ ಅವರಿಂದ ಪ್ರವಚನ Talk by Jnanasudhananda


ರಾಮಕೃಷ್ಣ ಮಿಷನ್ ಸ್ಥಾಪನೆ ಆದದ್ದು ಏಕೆ? ಹೇಗೆ? - ಸ್ವಾಮಿ ಜ್ಞಾನಸುಧಾನಂದಜಿ ಅವರಿಂದ ಪ್ರವಚನ Talk by Swami Jnanasudhanandaji on "Ramakrishna Mission" ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ರಾಮಕೃಷ್ಣ ಮಿಷನ್ 125 ನೇ ವರ್ಷಾಚರಣೆ ಪ್ರಯುಕ್ತ ವಿಶೇಷ ಪ್ರವಚನ ಭಾನುವಾರ 01-05-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜ್ಞಾನಸುಧಾನಂದಜಿ (ರಾಮಕೃಷ್ಣ ಮಿಷನ್, ಬೇಲೂರು ಮಠ) ಇವರು 'ರಾಮಕೃಷ್ಣ ಮಿಷನ್ ಸ್ಥಾಪನೆ ಆದದ್ದು ಏಕೆ? ಹೇಗೆ?c' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Categories: #Philosophy

Watch the full series - Simplicity