Simplicity

ಸರಳತೆ, ಗಾಂಭೀರ್ಯದ ಸಂಗಮ ಶ್ರೀಮಾತೆ – ಸ್ವಾಮಿ ಅನುಪಮಾನಂದಜಿ ಅವರ ಉಪನ್ಯಾಸ Talk by Swami Anupamanandaji


ಸರಳತೆ, ಗಾಂಭೀರ್ಯದ ಸಂಗಮ ಶ್ರೀಮಾತೆ - ಸ್ವಾಮಿ ಅನುಪಮಾನಂದಜಿ ಅವರ ಉಪನ್ಯಾಸ Talk by Swami Anupamanandaj

ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಅಮೃತಸಂಗಮ - 2022ರ ಕಾರ್ಯಕ್ರಮದಲ್ಲಿ ದಿನಾಂಕ 03-06-2022 ರಂದು ಸ್ವಾಮಿ ಅನುಪಮಾನಂದಜಿ (ಮುಖ್ಯಸ್ಥರು, ರಾಮಕೃಷ್ಣ ಮಿಷನ್, ಚಂಡೀಗಢ) ಅವರು ಮೊದಲನೇ ಗೋಷ್ಠಿಯಲ್ಲಿ 'ಸರಳತೆ, ಗಾಂಭೀರ್ಯದ ಸಂಗಮ ಶ್ರೀಮಾತೆ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.

Categories: #Philosophy

Watch the full series - Simplicity