ಕಲ್ಪತರು ದಿನದ ಮಹತ್ವ – ಕಲ್ಪತರು ದಿನದ ಪ್ರಯುಕ್ತ ಸ್ವಾಮೀ ಜಿತಕಾಮಾನಂದಜಿ ಅವರಿಂದ ಪ್ರವಚನ


ಕಲ್ಪತರು ದಿನದ ಮಹತ್ವ - ಕಲ್ಪತರು ದಿನದ ಪ್ರಯುಕ್ತ ಸ್ವಾಮೀ ಜಿತಕಾಮಾನಂದಜಿ ಅವರಿಂದ ಪ್ರವಚನ.

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 02-01-2022 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಜಿತಕಾಮಾನಂದಜಿ (ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು) ಇವರು 'ಕಲ್ಪತರು ದಿನದ ಮಹತ್ವ-' ಎಂಬ ವಿಷಯದ ಕುರಿತು ನೀಡಿದ ಪ್ರವಚನ.

Categories: #Philosophy